ಮುಚ್ಚಿ

ಆಹಾರ ಮತ್ತು ನಾಗರಿಕ ಪೂರೈಕೆ

ಪಡಿತರ ಚೀಟಿ ನೋಂದಣಿ

ಈ ಸೇವೆ ಕರ್ನಾಟಕ ಒನ್ ಮೂಲಕ ಪಡಿತರ ಚೀಟಿ ಸೇವೆಗೆ ನೊಂದಣಿಯಾಗಲು ಕರ್ನಾಟಕದ ನಾಗರಿಕರಿಗೆ ಅವಕಾಶವನ್ನು ಕಲ್ಪಿಸಿದೆ. ನಾಗರಿಕನು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಒದಗಿಸಬೇಕು ಮತ್ತು ನಾಗರಿಕರು ಅವನ / ಅವಳ ಕುಟುಂಬದ ಸದಸ್ಯರ ಜೊತೆ ದಾಖಲಾತಿ ಸಮಯದಲ್ಲಿ ಇರಬೇಕು.

ನಾಗರಿಕರು ಕರ್ನಾಟಕ ಒನ್ ಸೆಂಟರ್ನಲ್ಲಿ ಪಡಿತರ ಚೀಟಿ ಪಡೆಯಬಹುದು. ನಾಗರಿಕರು ಕರ್ನಾಟಕ ಒನ್ ಅಥವಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಪಡಿತರ ಚೀಟಿ ದಾಖಲಾತಿ ಸಮಯದಲ್ಲಿ ಒದಗಿಸಲಾದ ನೋಂದಣಿ ಸಂಖ್ಯೆಯನ್ನು ಒದಗಿಸಬೇಕು. ವಿವರಗಳನ್ನು ಇಲಾಖೆಯ ವೆಬ್ಸೈಟ್ ಮೂಲಕ ಗುರುತಿಸಲಾಗುತ್ತದೆ.

ಭೇಟಿ: https://ahara.kar.nic.in/status2/

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಜಿಲ್ಲಾಧಿಕಾರಿ ಕಚೇರಿ, ಉಳ್ಳಾವಿ ಚನ್ನ ಬಸವೇಶ್ವರ ಬೆಟ್ಟಗಳು, ಹಿಂದಿ ಪ್ರಚಾರ ಸಭಾದ ಹತ್ತಿರ, ಧಾರವಾಡ
ಸ್ಥಳ : ಜಿಲ್ಲಾಧಿಕಾರಿ ಕಚೇರಿ | ನಗರ : ಧಾರವಾಡ | ಪಿನ್ ಕೋಡ್ : 580001
ದೂರವಾಣಿ : 0836-2444594 | ಇಮೇಲ್ : ddfooddharwad[at]gmail[dot]com