![ತಪೋವನ ಧಾರವಾಡ](https://cdn.s3waas.gov.in/s3eefc9e10ebdc4a2333b42b2dbb8f27b6/uploads/bfi_thumb/2018082799-olwdjgo6u6sohrdtn6jwvgi3ewwjhsjziqiertzima.jpg)
ಆಧ್ಯಾತ್ಮ, ಸಾಂಸ್ಕೃತಿಕ ಯೋಗ ಕೇಂದ್ರವಾಗಿ ಸದಾ ಶಾಂತಿ ಹಾಗೂ ತನ್ಮಯತೆಯ ವಾತಾವರಣ ಹೊರಸೂಸುವ ತಪೋವನ, ತನ್ನದೇ ಆದ ಮಹತ್ವ ಹೊಂದಿದೆ. ಯೋಗ ಮತ್ತು ಆಧ್ಯಾತ್ಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ…
![ಸಾಧನಕೆರೆ ಉದ್ಯಾನ](https://cdn.s3waas.gov.in/s3eefc9e10ebdc4a2333b42b2dbb8f27b6/uploads/bfi_thumb/2018082792-olwdjgo6u6sohrdtn6jwvgi3ewwjhsjziqiertzima.jpg)
ಮಹಾನ್ ಕವಿ ಜ್ಞಾನಪೀಠ ಪುರಸ್ಕೃತ ಡಾ|| ದ.ರಾ. ಬೇಂದ್ರೆ ಗೌರವಿಸುವ ಉದ್ಯಾನವನ. ಧಾರವಾಡ ನಗರದಿಂದ ಗೋವಾ ಮಾರ್ಗವಾಗಿ ೩ ಕಿ.ಮೀ. ಅಂತರದಲ್ಲಿರುವ ಸಾಧನಕೇರಿಗೆ ಬಂದರೆ ಉದ್ಯಾನವನ ಕಾಣಬಹುದು….
![ಶ್ರೀ ಅಮೃತೇಶ್ವರ ದೇವಸ್ಥಾನ ಅಣ್ಣಿಗೇರಿ](https://cdn.s3waas.gov.in/s3eefc9e10ebdc4a2333b42b2dbb8f27b6/uploads/bfi_thumb/2018082863-olwdjhm110tytdcghoyjfy9k0arwphnpuv5w93y4g2.jpg)
ಚಾಲುಕ್ಯ ದೊರೆ (೧೦೫೦) ಒಂದನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣಗೊಂಡಿತು. ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ೩೫ ಕಿ.ಮೀ. ದೂರದಲ್ಲಿದೆ. ಆದಿಕವಿ ಪಂಪ (೯೦೨) ಹುಟ್ಟಿದ ಸ್ಥಳ ಅಣ್ಣಿಗೇರಿ. ನಾಲ್ಕನೇಯ…
![ಶ್ರೀ ತಂಬೂರ್ ಬಸವಣ್ಣ ದೇವಸ್ಥಾನ](https://cdn.s3waas.gov.in/s3eefc9e10ebdc4a2333b42b2dbb8f27b6/uploads/bfi_thumb/2018082879-olwdjhm110tytdcghoyjfy9k0arwphnpuv5w93y4g2.jpg)
ತಂಬೂರ ಗ್ರಾಮವು ಕಲಘಟಗಿಯಿಂದ ಯಲ್ಲಾಪೂರ ಮಾರ್ಗವಾಗಿ ೧೦ ಕಿ.ಮೀ. ಕ್ರಮಿಸಿದರೆ ಬಲಭಾಗಕ್ಕೆ ಸಿಗುವದೇ ತಂಬೂರ ಗ್ರಾಮ. ಅಮರಶಿಲ್ಪಿ ಜಕಣಾಚಾರ್ಯ ನಿರ್ಮಿಸಿದ ಶಿವ ದೇವಾಲಯ ತಂಬೂರ ಗ್ರಾಮದ ಆಕರ್ಷಕ…
![ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ](https://cdn.s3waas.gov.in/s3eefc9e10ebdc4a2333b42b2dbb8f27b6/uploads/bfi_thumb/2018082866-olwdjhm110tytdcghoyjfy9k0arwphnpuv5w93y4g2.jpg)
ಧಾರವಾಡದಿಂದ ೪೦ ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ ೨೦ ಕಿ.ಮೀ. ದೂರದಲ್ಲಿರುವ ಕುಂದಗೋಳ ತಾಲೂಕು ಕೇಂದ್ರವಾಗಿದೆ. ಇಲ್ಲಿನ ಶಂಭುಲಿಂಗೇಶ್ವರ ದೇವಸ್ಥಾನ ಹಾಗೂ ಬ್ರಹ್ಮ ದೇವಾಲಯಗಳು ಪ್ರಮುಖ ಆಕರ್ಷಣಿಯ ಕೇಂದ್ರ…
![ಚಂದ್ರಮೌಳೇಶ್ವರ ದೇವಸ್ಥಾನ](https://cdn.s3waas.gov.in/s3eefc9e10ebdc4a2333b42b2dbb8f27b6/uploads/bfi_thumb/2018082894-olwdjijv7uv94zb3c7d60g10lon9x6rg6ztdqdwq9u.jpg)
ಕ್ರಿ.ಶ. 9 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ದೇವಸ್ಥಾನ. ಈ ದೇವಾಲಯ ಇತರೆ ಶಿವ ದೇವಾಲಯಗಳಿಗಿಂತ ವಿಭಿನ್ನವಾಗಿದೆ. ಎರಡು ದೊಡ್ಡ ಶಿವಲಿಂಗಗಳನ್ನು ಹೊಂದಿದೆ. ಹುಬ್ಬಳ್ಳಿ ತಾಲೂಕಿನ…